Slide
Slide
Slide
previous arrow
next arrow

ಮಳೆ ರಭಸಕ್ಕೆ ಕೊಚ್ಚಿಹೋದ ಕಾಲುಸಂಕ

300x250 AD

ಯಲ್ಲಾಪುರ: ತಾಲೂಕಿನ ಕಂಪ್ಲಿ ಗ್ರಾ.ಪಂ.ವ್ಯಾಪ್ತಿಯ
ಕುಂದೂರು ಗ್ರಾಮದಲ್ಲಿ ವೆಂಕಟರಮಣ ಜೋಶಿ ಇವರ ಮನೆ ಹತ್ತಿರ ,ಸಾರ್ವಜನಿಕ ಕಾಲು ಸಂಕ ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ.

ಈ ಸಂಕವನ್ನು ಪಂಚಾಯತದ ಅನುದಾನದಲ್ಲಿ  ಕೆಲವು ವರ್ಷಗಳ ಹಿಂದೆ  ನಿರ್ಮಿಸಲಾಗಿತ್ತು. ಸೋಮವಾರ ಸುರಿದ ಭಾರಿ ಮಳೆಯಿಂದಾಗಿ ಕಾಲು ಸಂಕ ತೇಲಿ ಹೋಗಿದ್ದು,ಸ್ಥಳೀಯರ ಓಡಾಟಕ್ಕೆ ಸಂಕ ಇಲ್ಲದೇ ಹಳ್ಳದಾಟಲು ಸಮಸ್ಯೆಯಾಗಿದೆ. ಕಾರಣ ಸಂಬಂಧಿಸಿದ ಇಲಾಖೆಯವರು ಇಲ್ಲಿ ಕಾಲು ಸಂಕವನ್ನು ಪುನಃ ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕೆಂದು ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ.ಭಟ್ ಯಡಳ್ಳಿ ಆಗ್ರಹಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top